ಪೋಸ್ಟ್‌ಗಳು

ಜುಲೈ, 2017 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಇಂದು ಸರ್ಕಾರ್ ಚಿತ್ರದ ಬಿಡುಗಡೆಗೆ ಇಷ್ಟೊಂದು ವಿರೋಧವೇಕೆ??

ಇಮೇಜ್
ಇಂದು ಸರ್ಕಾರ್ ಚಿತ್ರದ ಬಿಡುಗಡೆಗೆ ಇಷ್ಟೊಂದು ವಿರೋಧವೇಕೆ?? ಘಟನೆ ೧: ಕೆಲ ತಿಂಗಳುಗಳ ಹಿಂದೆ ಜೈಪುರದಲ್ಲಿ ಸಂಜಯ್ ಲೀಲಾ ಬನ್ಸಾಲಿ ಹಾಗೂ ಪದ್ಮಾವತಿ ಚಿತ್ರದ ತಂಡದ ಮೇಲೆ ರಜಪೂತರ ಕಾರ್ನಿ ಸೇನೆಯ ಕಾರ್ಯಕರ್ತರು ದಾಳಿ ನೆಡೆಸಿದ್ದರು, ಪದ್ಮಾವತಿ ಚಿತ್ರದಲ್ಲಿ ಪದ್ಮಾವತಿಯ ನೈಜ ಪಾತ್ರವನ್ನು ತಿರುಚಲಾಗಿದೆ ಹಾಗೂ ರಜಪೂತರ ಭಾವನೆಗಳಿಗೆ ಧಕ್ಕೆ ಬರುವಂತಹ ದೃಶ್ಯಗಳು ಇದೆ ಎಂಬುದು ಎಂಬುದು ರಜಪೂತರ ಸೇನೆಯ ಆರೋಪ,ಈ ಘಟನೆ ನೆಡೆದ ತರುವಾಯ ಹಿಂದಿ ಚಿತ್ರರಂಗದ ದಿಗ್ಗಜರು ಸಂಜಯ್ ಲೀಲಾ ಪರ ನಿಂತು ಘಟನೆಯನ್ನು ತೀವ್ರವಾಗಿ ಖಂಡಿಸಿದರು.   ಘಟನೆ ೨: ಕರಣ್ ಜೋಹರ್ ನಿರ್ದೇಶನದ ಏ ದಿಲ್ ಹೈ ಮುಷ್ಕಿಲ್ ಕೂಡ ನಾನಾ ತರದ ವಿವಾದಗಳಿಗೆ ಸಿಲುಕಿಕೊಂಡಿತ್ತು, ಪಾಕಿಸ್ತಾನ ಮೂಲದ ಫವಾದ್ ಖಾನ್ ಎಂಬ ನಟ ಈ ಚಿತ್ರದಲ್ಲಿ ಅಭಿನಯಿಸಿದ್ದು ಈ ವಿವಾದಕ್ಕೆ ಮೂಲ ಕಾರಣ,ಭಾರತದ ಮೇಲೆ ದ್ವೇಷ ಕಾರುವ ಪಾಕಿಸ್ತಾನ ಎದುರು ಬಂದು ಸೆಣಸಾಡಿದ್ದಕ್ಕಿಂತ ಹೇಡಿಯಂತೆ ಹಿಂದೆ ಇಂದ ದಾಳಿ ಮಾಡಿದ್ದೇ ಹೆಚ್ಚು, ಇಷ್ಟೆಲ್ಲಾ ದ್ರೋಹ ಬಗೆಯುವ ಪಾಕಿಸ್ತಾನದ ಬಗ್ಗೆ ಮೃದುವಾದ ಧೋರಣೆ ತೋರುವುದು ತರವಲ್ಲ,ಈ ವಿವಾದ ಭುಗಿಲ್ಲೆದ್ದಾಗ ಹಿಂದಿ ಚಿತ್ರದ ಸಲ್ಮಾನ್ ಖಾನ್  ಹಾಗೂ ಕೆಲ ನಟರು ಕರಣ್ ಪರ ನಿಂತರು, ಸೂಕ್ಷ್ಮವಾದ ವಿಚಾರಗಳನ್ನು ಅವಲೋಕಿಸದೆ ಶತ್ರು ರಾಷ್ಟ್ರದ ಕಲಾವಿದರನ್ನು ಬೆಂಬಲಿಸುವುದು ನಿಜಕ್ಕೂ ವಿಪರ್ಯಾಸ, ಈ ಸಂದ...

"ಗುರುವಿನ ಗುಲಾಮನಾಗದ ತನಕ ದೊರಕದಯ್ಯ ಮುಕುತಿ"

ಇಮೇಜ್
" "ಗುರುವಿನ ಗುಲಾಮನಾಗದ ತನಕ ದೊರಕದಯ್ಯ ಮುಕುತಿ" ಮಾತೃ ದೇವೋಭವ, ಪಿತೃ ದೇವೋಭವ, ಆಚಾರ್ಯ ದೇವೋಭವ ಎನ್ನುವ ಶ್ಲೋಕದೊಂದಿಗೆ ಶುರುವಾಗುವ ಪೂಜಾ ಸಂಸ್ಕಾರಗಳಲ್ಲಿ ತಾಯಿ ಹಾಗು ತಂದೆಯ ನಂತರ ಪೂಜ್ಯ ಸ್ಥಾನವನ್ನು ಅಲಂಕರಿಸಿರುವವರೆಂದರೆ ಗುರುಗಳು, ಆಷಾಡ ಮಾಸದ ಹುಣ್ಣಿಮೆಯಂದು ಗುರು ಪೌರ್ಣಮಿಯನ್ನು ಶ್ರದ್ಧಾ ಭಕ್ತಿಯಿಂದ ದೇಶದೆಲ್ಲೆಡೆ ಆಚರಿಸಲಾಗುತ್ತದೆ, ಮಹಾಭಾರತವನ್ನು ರಚಿಸಿದ ವ್ಯಾಸ ಮಹರ್ಷಿಗಳನ್ನು ಪರಮ ಗುರುಗಳೆಂದೇ ಪರಿಗಣಿಸಲಾಗುತ್ತದೆ, ಆದ ಕಾರಣದಿಂದಲೇ ಗುರು ಪೌರ್ಣಮಿ ಯನ್ನು ವ್ಯಾಸ ಪೌರ್ಣಮಿ ಎಂದು ಸಹ ಕರೆಯಲಾಗುತ್ತದೆ, ನಮ್ಮ ಸನಾತನ ಸಂಸ್ಕೃತಿಯಲ್ಲಿ ಗುರು ಹಾಗು ಶಿಷ್ಯರ ನಡುವಿನ ಸಂಬಂಧಕ್ಕೆ ಶ್ರೇಷ್ಠ ಉದಾಹಾರಣೆಗಳಿವೆ,ದ್ರೋಣಾಚಾರ್ಯರನ್ನು ಗುರುಗಳೆಂದು ಸ್ವೀಕರಿಸಿ ಅವರನ್ನು ಮನದಲ್ಲಿ ಭಕ್ತಿಯಿಂದ ನೆನೆದು ಬಿಲ್ವಿದ್ಯೆ ಕಲಿತ ಏಕಲವ್ಯನದು ಅಪ್ರತಿಮ ಗುರು ಭಕ್ತಿ, ಗುರು ದಕ್ಷಿಣೆಯಾಗಿ ಎಬ್ಬೆರಳನ್ನು ಕೇಳಿದಾಗ ಮರು ಕ್ಷಣ ಯೋಚಿಸದೆ ಎಬ್ಬೆರಳನ್ನು ನೀಡುವ ಮೂಲಕ ಗುರುಭಕ್ತಿಯ ಪರಾಕಾಷ್ಠೆಯನ್ನೇ  ಮೆರೆದ, ವಿಜಯನಗರದ ಹಕ್ಕ ಬುಕ್ಕರು ವಿದ್ಯಾರಣ್ಯರನ್ನು ಗುರುಗಳಾಗಿ ಸ್ವೀಕರಿಸಿದರು, ಗುರುಗಳ ಮಾರ್ಗದರ್ಶನಕ್ಕೂ ಮೊದಲು ನಾನಾ ಗೊಂದಲಗಳ ಗೂಡಾಗಿದ್ದ ವಿಜಯನಗರ ಸಾಮ್ರಾಜ್ಯ ಗುರುಗಳ ಆಗಮನದ ತರುವಾಯ ವೈಭವಯುತ ಸಾಮ್ರಾಜ್ಯವಾಗಿ ಮಾರ್ಪಾಡುಗೊಳ್ಳುತ್ತದೆ, ಹಿಂದೆ ಗುರು ಹಾಗೂ ಮುಂಧೆ ಗುರಿ ಇರಬೇಕೆಂಬ ನಾಣ್ನುಡಿ ಇಲ್...